Sunday, 12 February 2017

ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯವಾದ ರಾಷ್ಟ್ರಕೂಟ ಸಾಮ್ರಾಜ್ಯದ ಪ್ರಥಮ ರಾಜ್ಯಧಾನಿ ಮಯೂರಖಂಡ ಆಗಿತ್ತು. ಅಂದರೆ ಇವತ್ತಿನ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೊರಖಂಡಿ ಗ್ರಾಮ.
ಜಗತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಸಂಸತ್ತು ಅನುಭವ ಮಂಟಪ.
ಬೀದರ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಮತ್ತು ಅವುಗಳ ಉಗಮಸ್ಥಳ ಹಾಗೆ ಸೇರುವ ನದಿಯ ಹೆಸರು.
ಕನ್ನಡ ಕರ್ನಾಟಕದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜಿಲ್ಲೆಯ ಹೆಮ್ಮೆಯ ಸಂಗತಿಗಳ ಬಗ್ಗೆ ತಿಳಿಸಿಕೊಡುವ
ಸದುದ್ದೇಶದ ಫೇಸ್ಬುಕ್ ಮುಖಪುಟ ಬೀದರ ಕನ್ನಡಿಗ - Bidar Kannadigaದ ಬ್ಲಾಗ್.